Friday, November 26, 2010

ಕತಾ ಹಂದರದ ಚರ್ಚೆ

ಕಳೆದ ವಾರದ ಭೇಟಿಯಲ್ಲಿ ನಾವು ಕೇಂದ್ರ ಸಮಿತಿಯನ್ನು ಒಟ್ಟುಗೂಡಿಸಿ ಹಲವು ನಿಬಂಧನೆಗಳನ್ನು ಚರ್ಚಿಸಿದ್ದೆವು. ಈ ಸಭೆಯಲ್ಲಿ ಮುಂದಿನ ವಾರ ಕತೆಯ ರೂಪು ರೇಷೆ ಹಾಗೂ ಕಥಾವಸ್ತುವನ್ನು ಕುರಿತು ಸಿದ್ಧತೆ ನಡೆಸಿಕೊಂಡು ಬರಬೇಕೆಂದು ತೀರ್ಮಾನಿಸಲಾಗಿತ್ತು.

ಈ ನಿಟ್ಟಿನಲ್ಲಿ ನಾಳೆ ಶನಿವಾರ ಪುಟ್ಟಣ್ಣ ಚೆಟ್ಟಿ ಟೌನ್ ಹಾಲ್ ಬಳಿ ನಮ್ಮ ತಂಡವು ಭೇಟಿಯಾಗಲಿದೆ.

ಭಾಗವಹಿಸುತ್ತಿರುವವರು:

ಕಿರಣ್
ಸುಪ್ರೀತ್.ಕೆ.ಎಸ್
ರೂಪಲಕ್ಷ್ಮಿ.ಎಂ.ಎಸ್
ಮುಕುಂದ್

ಭೇಟಿಯ ಆಗುಹೋಗುಗಳನ್ನು ಹಾಗೂ ಒಟ್ಟು ನಿರ್ಧಾರಗಳನ್ನು ಟ್ವಿಟರಿನಲ್ಲಿ ಅಪ್ಡೇಟ್ ಮಾಡಲಾಗುವುದು.

No comments:

Post a Comment

ನೆನಪಿಡಿ: ನಿಮ್ಮ ಪ್ರತಿಕ್ರಿಯೆ ರಚನಾತ್ಮಕವಾಗಿರಲಿ